ಪರಶುರಾಂಪುರ ಚೌಳೂರಿನ ರೈತ ಈರಣ್ಣ ಅವರ ಹೊಲದಲ್ಲಿ ಬೆಳೆಯಲಾದ ಶೇಂಗಾ ಮಳೆಯ ಕೊರತೆಯಿಂದಾಗಿ ಕಾಯಿ ಹಿಡಿದಿಲ್ಲ. ಆದರೂ ಮೇವಾದರೂ ಸಿಗಲಿ ಎಂಬ ಆಸೆಯಿಂದ ಅವಧಿಗೂ ಮುನ್ನವೇ ಶೇಂಗಾ ಬೆಳೆ ಕಟಾವು ಮಾಡಲಾಗಿದೆ
ಮಳೆ ಆಶ್ರಿತ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು ಕೂಡಲೇ ಸರ್ಕಾರ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ಜಾನುವಾರುಗಳಿಗಾಗಿ ಗೋಶಾಲೆ ತೆರೆಯಬೇಕು.