ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶೇಂಗಾ | ಮೇವಿನ ಆಸೆಗೆ ಅವಧಿಪೂರ್ವ ಕಟಾವು: ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ರೈತ

Published : 26 ಅಕ್ಟೋಬರ್ 2023, 8:06 IST
Last Updated : 26 ಅಕ್ಟೋಬರ್ 2023, 8:06 IST
ಫಾಲೋ ಮಾಡಿ
Comments
ಪರಶುರಾಂಪುರ ಚೌಳೂರಿನ ರೈತ ಈರಣ್ಣ ಅವರ ಹೊಲದಲ್ಲಿ ಬೆಳೆಯಲಾದ ಶೇಂಗಾ ಮಳೆಯ ಕೊರತೆಯಿಂದಾಗಿ ಕಾಯಿ ಹಿಡಿದಿಲ್ಲ. ಆದರೂ ಮೇವಾದರೂ ಸಿಗಲಿ ಎಂಬ ಆಸೆಯಿಂದ ಅವಧಿಗೂ ಮುನ್ನವೇ ಶೇಂಗಾ ಬೆಳೆ ಕಟಾವು ಮಾಡಲಾಗಿದೆ
ಪರಶುರಾಂಪುರ ಚೌಳೂರಿನ ರೈತ ಈರಣ್ಣ ಅವರ ಹೊಲದಲ್ಲಿ ಬೆಳೆಯಲಾದ ಶೇಂಗಾ ಮಳೆಯ ಕೊರತೆಯಿಂದಾಗಿ ಕಾಯಿ ಹಿಡಿದಿಲ್ಲ. ಆದರೂ ಮೇವಾದರೂ ಸಿಗಲಿ ಎಂಬ ಆಸೆಯಿಂದ ಅವಧಿಗೂ ಮುನ್ನವೇ ಶೇಂಗಾ ಬೆಳೆ ಕಟಾವು ಮಾಡಲಾಗಿದೆ
ಮಳೆ ಆಶ್ರಿತ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು ಕೂಡಲೇ ಸರ್ಕಾರ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ಜಾನುವಾರುಗಳಿಗಾಗಿ ಗೋಶಾಲೆ ತೆರೆಯಬೇಕು.
ನವೀನ್ ಗೌಡ ಹೋಬಳಿ ರೈತ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT