ಕೆಪಿಸಿಸಿ ಸದಸ್ಯ ಎ.ಎಂ. ಅಮೃತೇಶ್ವರಸ್ವಾಮಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ. ರಮೇಶ್, ನಗರಸಭೆ ಅಧ್ಯಕ್ಷೆ ಷಂಶುನ್ನೀಸಾ, ಉಪಾಧ್ಯಕ್ಷ ಬಿ. ಎನ್. ಪ್ರಕಾಶ್, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಪಾತಣ್ಣ, ನಗರಸಭಾ ಸದಸ್ಯರಾದ ಸುರೇಖಾಮಣಿ, ಮದಲಮರಿಯಾ, ಮಮತಾ, ಗೀತಾ, ರತ್ನಮ್ಮ, ಈರಲಿಂಗೇಗೌಡ, ಜಗನ್ನಾಥ್, ಜಬೀವುಲ್ಲಾ, ವಿಶಾಲಾಕ್ಷಿ, ಜಿ. ಎಸ್. ತಿಪ್ಪೇಸ್ವಾಮಿ, ಗುಂಡೇಶ್ ಕುಮಾರ್, ಗಿರೀಶ್, ಶಿವಕುಮಾರ್ ಇದ್ದರು.