‘ಕ್ಯಾದಿಗೆರೆ ಕಾವಲ್ ಬಳಿ ರಾತ್ರಿಯಿಡಿ ವಿಪರೀತ ಮಣ್ಣು ಸಾಗಿಸಲಾಗುತ್ತಿದೆ. ಗೊರವಿನಕಲ್ಲು, ಕೆಲ್ಲೋಡು, ಸಿದ್ಧಪ್ಪನ ಬೆಟ್ಟ, ಸದ್ಗುರು ಸೇವಾಶ್ರಮ ಆಸ್ಪತ್ರೆ ಪಕ್ಕದಲ್ಲಿನ ಸರ್ಕಾರಿ ಸ್ಥಳಗಳನ್ನು ಶಾಸಕ ಬಿ.ಜಿ. ಗೋವಿಂದಪ್ಪ ಅವರ ಅನುಯಾಯಿಗಳು (ಫಾಲೋವರ್ಸ್) ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.