ಈ ಸಂದರ್ಭದಲ್ಲಿ ರಾಜ್ಯ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಆನಂದ್ ಜೈನ್, ಯೋಗೇಶ್, ತುಮಕೂರು ಸಂಘದ ಅಧ್ಯಕ್ಷ ಚೆಲುವರಾಜ್, ಕಾರ್ಯದರ್ಶಿ ವಾಸುದೇವ ನಾದೂರು, ದಾವಣಗೆರೆಯ ಎ.ಎನ್. ಕೃಷ್ಣ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಕುಬೇಂದ್ರಪ್ಪ, ನಾಗರಾಜ್ ಶೆಟ್ಟಿ,ಮೋಹನ್, ಪ್ರಶಾಂತ್, ರಾಜು, ಸುನೀಲ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.