ಶೇಂಗಾ, ಸಜ್ಜೆ ಬೆಳೆ ನಡುವೆ ತೊಗರಿ ಅಕ್ಕಡಿಯಾಗಿ ಬೆಳೆಯಲಾಗಿದೆ. ಕೆಲವರು ಬರೀ ತೊಗರಿಯನ್ನೇ ಪ್ರಧಾನವಾಗಿ ಬಿತ್ತನೆ ಮಾಡಿದ್ದಾರೆ. ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. 0.3 ಗ್ರಾಂ ಎಂ.ಎಂ. ಹ್ಯಾಕ್ಸನ್ ಬೆಂಜೋಮಿಯಾವನ್ನು ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡುವುದರಿಂದ ರೋಗ ಹತೋಟಿಗೆ ಬರುತ್ತದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ತಿಳಿಸಿದರು.