ಇದಕ್ಕೂ ಮೊದಲು ತಳಕು ಸಮೀಪದ ಹೊಸಹಳ್ಳಿಯಲ್ಲಿ ಇದೇ ಯೋಜನೆ ಪೈಪ್ಲೈನ್ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು. ತಹಶೀಲ್ದಾರ್ ಎಂ.ವಿ. ರೂಪಾ, ಅಧೀಕ್ಷಕ ಎಂಜಿನಿಯರ್ಗಳಾದ ಚಂದ್ರಹಾಸ್, ಷಣ್ಮುಖ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ದಯಾನಂದ ಸಾಗರ್, ಹರೀಶ್ ಚಂದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಪಾಲಯ್ಯ, ರಾಮದಾಸ್, ಮಂಡಲಾಧ್ಯಕ್ಷ ಪಿ.ಎಂ.ಮಂಜುನಾಥ್, ಎಸ್ಸಿ ಮೋರ್ಚಾ ಅಧ್ಯಕ್ಷ ಮೊಗಲಹಳ್ಳಿ ಸಿದ್ಧಾರ್ಥ್ ಇದ್ದರು.