‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ತಿಂಗಳ ಪಡಿತರ ಧಾನ್ಯ ಮಂಜೂರು ಮಾಡಿದ್ದು, ನಮ್ಮ ರಾಜ್ಯ ಸೇರಿ ಹೊರ ರಾಜ್ಯದಿಂದ ಬಂದಿರುವ ಅರ್ಹರಿಗೆ ಲೋಪವಾಗದ ರೀತಿಯಲ್ಲಿ ಪಡಿತರ ವಿತರಿಸಲಾಗುವುದು. ರಾಜ್ಯದಲ್ಲಿ 1.88 ಲಕ್ಷ ಪಡಿತರ ಚೀಟಿ ವಿತರಿಸಬೇಕಾಗಿದ್ದು, ಮುಖ್ಯಮಂತ್ರಿ ಬಳಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.