ಜೆ.ತಿಪ್ಪೇಸ್ವಾಮಿ, ಆರ್.ಶೇಷಣ್ಣಕುಮಾರ್, ಕೆ.ಎಂ.ಶಿವಸ್ವಾಮಿ, ದೊಡ್ಡಮಲ್ಲಯ್ಯ, ಚಕ್ಕಪ್ಪನಹಳ್ಳಿ ಷಣ್ಮುಖ, ಡಿ.ಓ.ಮುರಾರ್ಜಿ, ರಾ.ಸು.ತಿಮ್ಮಯ್ಯ ಗೌಡಿಹಳ್ಳಿ, ಕೆ.ಪಿ.ಎಂ.ಗಣೇಶಯ್ಯ, ಮಾಲತೇಶ್ ಅರಸ್ ಹರ್ತಿಕೋಟೆ, ಆರ್.ಮಲ್ಲಿಕಾರ್ಜುನಯ್ಯ, ಸಿ.ಆರ್.ಮೂರ್ತಿ, ನಿರಂಜನ ದೇವರಮನೆ ಹಾಗೂ ನ.ಕೆಂಚವೀರಪ್ಪ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಆರ್.ಶೇಷಣ್ಣಕುಮಾರ್ ಹಾಗೂ ದೊಡ್ಡಮಲ್ಲಯ್ಯ ಎರಡು ನಾಮಪತ್ರ ನೀಡಿದ್ದಾರೆ.