ಕಾರ್ಯಕ್ರಮದಲ್ಲಿ ದೇವಾಲಯ ಕಾರ್ಯನಿರ್ವಹಕಾಧಿಕಾರಿ ಎಚ್. ಗಂಗಾಧರಪ್ಪ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ
ಎಂ.ವೈ.ಟಿ. ಸ್ವಾಮಿ, ಜೆ.ಪಿ. ರವಿಶಂಕರ್, ಜಿ.ಎಸ್. ಪ್ರಭುಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಎನ್. ಮಹಾಂತಣ್ಣ, ತಿಪ್ಪೇಶ, ಗ್ರಾಮಸ್ಥರಾದ ದಳವಾಯಿ ರುದ್ರಮುನಿ, ಟಿ. ರುದ್ರಮುನಿ, ಉಮೇಶ, ನೂರಾರು ಭಕ್ತರು ಇದ್ದರು.