ಭಾನುವಾರ, 15 ಫೆಬ್ರುವರಿ 2026
×
ADVERTISEMENT
ADVERTISEMENT

ದಾವಣಗೆರೆ | ಗುರುಪೀಠ ರಚಿಸಿಯೇ ಸಿದ್ಧ: ಮಾದಿಗ ಸಮುದಾಯದ ಸಭೆಯಲ್ಲಿ ನಿರ್ಧಾರ

Published : 15 ಫೆಬ್ರುವರಿ 2026, 2:42 IST
Last Updated : 15 ಫೆಬ್ರುವರಿ 2026, 2:42 IST
ಫಾಲೋ ಮಾಡಿ
Comments
ಗುರುಪೀಠ ಸ್ಥಾಪಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವೇನು ಮದ್ಯದ ಅಂಗಡಿಯನ್ನು ಕೇಳುತ್ತಿಲ್ಲ. ಬೇಡ ಎನ್ನುವ ಅಧಿಕಾರ ಯಾರಿಗೂ ಇಲ್ಲ. ಕರೆ ಮಾಡಿ ಅಲ್ಲಿಗೆ ಹೋಗಬೇಡಿ ಇಲ್ಲಿಗೆ ಹೋಗಬೇಡಿ ಎನ್ನುವುದನ್ನು ನಿಲ್ಲಿಸಲಿ
ಬಿ.ಎಚ್. ವೀರಭದ್ರಪ್ಪ ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ
ಒಳಮೀಸಲಾತಿ ಹೋರಾಟದಲ್ಲಿ ಸಮುದಾಯಗಳ ಸ್ವಾಮೀಜಿಗಳ ಪಾತ್ರ ಎಷ್ಟಿತ್ತು? ಸಮುದಾಯದ ಸ್ವಾಮೀಜಿಗಳು ಮೊದಲು ಧ್ವನಿ ಎತ್ತಬೇಕಿತ್ತು.  ಆದರೆ ಸಂಘಟನೆಗಳೇ ಹೋರಾಟ ನಡೆಸಿದವು. ಸಮುದಾಯಕ್ಕೆ ಗುರು ಮತ್ತು ಗುರಿ ಅವಶ್ಯವಾಗಿದೆ
ಎಲ್.ಎಂ.ಎಚ್. ಸಾಗರ್ ಪಾಲಿಕೆ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT