ಗುರುಪೀಠ ಸ್ಥಾಪಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವೇನು ಮದ್ಯದ ಅಂಗಡಿಯನ್ನು ಕೇಳುತ್ತಿಲ್ಲ. ಬೇಡ ಎನ್ನುವ ಅಧಿಕಾರ ಯಾರಿಗೂ ಇಲ್ಲ. ಕರೆ ಮಾಡಿ ಅಲ್ಲಿಗೆ ಹೋಗಬೇಡಿ ಇಲ್ಲಿಗೆ ಹೋಗಬೇಡಿ ಎನ್ನುವುದನ್ನು ನಿಲ್ಲಿಸಲಿ
ಬಿ.ಎಚ್. ವೀರಭದ್ರಪ್ಪ ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ
ಒಳಮೀಸಲಾತಿ ಹೋರಾಟದಲ್ಲಿ ಸಮುದಾಯಗಳ ಸ್ವಾಮೀಜಿಗಳ ಪಾತ್ರ ಎಷ್ಟಿತ್ತು? ಸಮುದಾಯದ ಸ್ವಾಮೀಜಿಗಳು ಮೊದಲು ಧ್ವನಿ ಎತ್ತಬೇಕಿತ್ತು. ಆದರೆ ಸಂಘಟನೆಗಳೇ ಹೋರಾಟ ನಡೆಸಿದವು. ಸಮುದಾಯಕ್ಕೆ ಗುರು ಮತ್ತು ಗುರಿ ಅವಶ್ಯವಾಗಿದೆ