ಕೊಡಗನೂರು ಪಿಡಿಒ ಎಂ.ವಿ. ರೂಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಪಿಐ ಕಚೇರಿ ವಿಷಯ ಪರಿವೀಕ್ಷಕ ಎಚ್.ಟಿ. ಚಂದ್ರಣ್ಣ, ನಿವೃತ್ತ ಶಿಕ್ಷಕರಾದ ಎನ್. ಅಪ್ಪಳ್ಳಿ, ಕಾಂತರಾಜ್, ಎಚ್. ತಿಪ್ಪೇಸ್ವಾಮಿ, ಅಬ್ದುಲ್ ರಶೀದ್, ಬಿ. ನಾಗಮ್ಮ, ಶಿಕ್ಷಕ ಜಿ. ಮೂರ್ತಿ, ತಿಪ್ಪೇರುದ್ರಪ್ಪ, ಎಚ್.ಎನ್. ಸುಜಾತ, ವಿ. ಸಿದ್ದಾರ್ಥ್, ನೂರಾರು ಹಳೆ ವಿದ್ಯಾರ್ಥಿಗಳು ಇದ್ದರು.