‘ಮೊಳಕಾಲ್ಮುರಿನ ಹಾನಗಲ್-ರಾಯದುರ್ಗ ರಸ್ತೆ ಮಾರ್ಗದ ಸ್ವಾಕುಳಿಸಾಳಿ ಗುರುಪೀಠದಲ್ಲಿ ಅಂದು ಬೆಳಿಗ್ಗೆ 10.45ಕ್ಕೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್, ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು’ ಎಂದರು.