‘ತಾಲ್ಲೂಕಿನ ಅರಸನ ಘಟ್ಟ, ಗುಂಡೇರಿ, ಗುಂಡೇರಿ ಕಾವಲು, ಗೊಲ್ಲರಹಳ್ಳಿ, ಬ್ರಹ್ಮಪುರ, ಪಂಪಾಪುರ, ಅಮೃತಾಪುರ, ಹಾಲೇನಹಳ್ಳಿ, ಕಣಿವೆ ಜೋಗಿಹಳ್ಳಿ, ಕೊಳಾಳು, ಕಸವನಹಳ್ಳಿ, ಬಸವಾಪುರ, ದಂಡಿಗೇನಹಳ್ಳಿ, ಶೃಂಗೇರಿ ಹನುಮನ ಹಳ್ಳಿ, ಕೊರಚರ ಹಟ್ಟಿ ಗ್ರಾಮಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ಅನುಮೋದನೆ ದೊರೆತಿದೆ. ₹ 16 ಕೋಟಿ ವೆಚ್ಚದಲ್ಲಿ ಈ ಗ್ರಾಮಗಳಲ್ಲಿ ಆಶ್ರಯ ಬಡಾವಣೆ ನಿರ್ಮಿಸಲಾಗುವುದು’ ಎಂದು ತಿಳಿಸಿದರು.