ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ವ್ಯವಸ್ಥಾಪಕಿ ಲೀಲಾವತಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ರೇವಣ್ಣ, ಸಮುದಾಯದ ಮುಖಂಡ ಗೋಪಾಲನಾಯ್ಕ, ಉಪನ್ಯಾಸಕ ಯಶವಂತ್, ರಾಜಣ್ಣ, ನಗರಸಭೆ ಸದಸ್ಯ ಮಲ್ಲಿಕಾರ್ಜುನ, ಪ್ರಕಾಶ್, ಕಾಂಗ್ರೆಸ್ ಯುವ ಮುಖಂಡ ಪುರುಷೋತ್ತಮ ನಾಯ್ಕ, ಬಲಿಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದನಾಯ್ಕ, ವೈದ್ಯ ಬಾಲಾಜಿ, ತಾಲ್ಲೂಕು ಕಚೇರಿ ದೊಡ್ಡೇರಿ ಶ್ರೀನಿವಾಸ್ ಉಪಸ್ಥಿತರಿದ್ದರು.