ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಧರ್ಮಪುರ | ಈರುಳ್ಳಿಗೆ ರೋಗಬಾಧೆ: ಆತಂಕದಲ್ಲಿ ರೈತರು

ವಿ.ವೀರಣ್ಣ
Published : 17 ಸೆಪ್ಟೆಂಬರ್ 2025, 5:52 IST
Last Updated : 17 ಸೆಪ್ಟೆಂಬರ್ 2025, 5:52 IST
ಫಾಲೋ ಮಾಡಿ
Comments
ಕೊಳೆತ ಸ್ಥಿತಿಯಲ್ಲಿರುವ ಈರುಳ್ಳಿಯನ್ನು ಕೊಯ್ಲು ಮಾಡಿದರೂ ಕಾರ್ಮಿಕರಿಗೆ ಕೂಲಿ ನೀಡಲೂ ಸಾಧ್ಯವಾಗುವುದಿಲ್ಲ. ಅದರ ಬದಲು ಜಮೀನಿಗೆ ಕುರಿಗಳನ್ನು ಮೇಯಲು ಬಿಡುವುದು ಲೇಸು
ಎಂ.ಮಲ್ಲಯ್ಯ, ರೈತ ಶ್ರವಣಗೆರೆ
ಬಿಡದೇ ಮಳೆ ಸುರಿದಿದ್ದರಿಂದ ಸಹಜವಾಗಿ ಕೊಳೆ ರೋಗ ಶುರುವಾಗಿದೆ. ಔಷಧ ಸಿಂಪಡಣೆ ಮಾಡಿ ರೋಗಬಾಧೆಯನ್ನು ಹತೋಟಿಗೆ ತರಬಹುದು
ಎನ್.ಶ್ರೀನಿವಾಸ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT