ಕಾರ್ಯಕ್ರಮಕ್ಕೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವಿನುತಾ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ನಗರಸಭೆ ಕಂದಾಯ ಅಧಿಕಾರಿ ಲೀಲಾವತಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಪಲ್ಲವ, ತಿಮ್ಮರಾಜ್, ಉಗ್ರಪ್ಪ, ಡಿ. ದಾಸಪ್ಪ, ಬಿ.ಕೆ. ಕರಿಯಪ್ಪ, ಎಂ.ಎಸ್. ರಾಘವೇಂದ್ರ, ಬಿ.ಎನ್. ತಿಪ್ಪೇಸ್ವಾಮಿ ಇದ್ದರು.