ಹೊರಗುತ್ತಿಗೆ ಪದ್ಧತಿ ಅಮಾನವೀಯವಾಗಿದೆ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ನಿಲ್ಲಿಸಬೇಕು. ದಿನಗೂಲಿ ಆಧಾರದ ಮೇರೆಗೆ ಕಾರ್ಯನಿರ್ವಹಿಸುವವರ ಸೇವೆಯನ್ನು ಕಾಯಂಗೊಳಿಸಬೇಕು. 6ನೇ ವೇತನ ಆಯೋಗದ ಶಿಫಾರಸು 2018ರ ಏಪ್ರೀಲ್ಗೆ ಪೂರ್ವಾನ್ವಯಾಗುವಂತೆ ಮರು ಆದೇಶ ಹೊರಡಿಸಬೇಕು. ತುಟ್ಟಿ ಭತ್ಯೆ, ಮನೆ ಬಾಡಿಗೆ ನೌಕರರ ಕೈಸೇರುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.