ಧರಣಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ, ಮಹಾನಾಯಕ ದಲಿತ ಸೇನೆಯ ಪ್ರಮುಖರಾದ ಕೆ.ತಿಮ್ಮರಾಜು, ಚಂದ್ರಪ್ಪಘಾಟ್, ವೆಂಕಟೇಶ್, ಚಿದಾನಂದ, ವಿಜಯ್ ಕುಮಾರ್, ನಿಂಗರಾಜ್, ಕೆ. ರಾಮಚಂದ್ರಪ್ಪ, ಆರ್. ರಾಘವೇಂದ್ರ, ಕಣುಮೇಶ್, ಕೆ.ಪಿ.ಶ್ರೀನಿವಾಸ್, ಕೆ.ಹೊಳೆಯಪ್ಪ, ರವಿಕುಮಾರ್ ಘಾಟ್, ಗಾಂಧಿನಗರ ಮಹಂತೇಶ್, ಓಂಕಾರ್ ಮಸ್ಕಲ್ ಮಟ್ಟಿ, ಕರ್ಣಕುಮಾರ್, ಪ್ರದೀಪ್,ರಾಮದಾಸ್, ವಿಷ್ಣು, ಏಕಾಂತಪ್ಪ, ದೇವರಾಜ್, ವೀಣಾ ಭಾಗವಹಿಸಿದ್ದರು.