ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಶರಣರ ವಚನ ಪಾಲಿಸಿದರೆ ನಿಜವಾದ ತೃಪ್ತಿ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ರಜತ ಮಹೋತ್ಸವ, ಸಮುದಾಯ ಭವನ ಉದ್ಘಾಟನೆ
Published : 25 ಅಕ್ಟೋಬರ್ 2025, 7:02 IST
Last Updated : 25 ಅಕ್ಟೋಬರ್ 2025, 7:02 IST
ಫಾಲೋ ಮಾಡಿ
Comments
ಸಂಪತ್ತನ್ನು ಧರ್ಮದ ತಳಹದಿಯಲ್ಲಿ ಗಳಿಸಬೇಕು. ಆದರೆ ಧರ್ಮ ಎಂದರೇನು ಎಂಬ ಪರಿಕಲ್ಪನೆ ಕಡಿಮೆಯಾಗುತ್ತಿರುವುದು ಸರಿಯಲ್ಲ.
–ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಬೃಹನ್ಮಠ  
ಶಿವಶರಣರ ಅನುಭಾವದ ವಚನಗಳನ್ನು ಕೇವಲ ಓದಿದರಷ್ಟೇ ಸಾಲದು ಅವುಗಳನ್ನು ಜೀವನದಲ್ಲಿ ಅನುಸರಿಕೊಳ್ಳಬೇಕು. 
–ದಯಾನಂದಪುರಿ ಸ್ವಾಮೀಜಿ, ಹಂಪಿ ಹೇಮಕೂಟ ಗಾಯತ್ರಿ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT