ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ, ಡಿವೈಎಸ್ಪಿ ಎನ್.ಎಸ್. ಅನಿಲ್ಕುಮಾರ್ ಸೂಚನೆಯಂತೆ ಕೊಲೆಗಾರರ ಬಂಧನಕ್ಕೆ ತಂಡ ರಚಿಸಲಾಗಿತ್ತು. ತಂಡದಲ್ಲಿದ್ದ ಹೊಳಲ್ಕೆರೆ ಪಿಎಸ್ಐ ಕೆ.ಎನ್. ರವೀಶ್, ಚಿತ್ರಹಳ್ಳಿ ಗೇಟ್ ಪಿಎಸ್ಐ ಆಶಾ ಮತ್ತು ಸಿಬ್ಬಂದಿ ಜಿ. ನಾಗರಾಜು, ರುದ್ರೇಶ, ಸನಾವುಲ್ಲಾ, ಆರ್.ಡಿ. ರಮೇಶ, ಎನ್. ತಿಮ್ಮಣ್ಣ, ಕೆ.ಜೆ. ಲೊಕೇಶ್, ವೀರೇಶ, ತಿಮ್ಮೇಶ, ಶಿವಣ್ಣ, ಬಿ.ಜಿ. ರವಿಕುಮಾರ, ಗಿರೀಶ, ಸಂತೋಷ, ಮಮತಾ, ಪುಷ್ಪಾ, ಸವಿತಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.