ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಶುರಾಂಪುರ | ದುರಸ್ತಿಗೆ ಕಾದಿದೆ ಹಾಲಿಗೊಂಡನಹಳ್ಳಿ ಬ್ಯಾರೇಜ್

Published : 28 ಆಗಸ್ಟ್ 2023, 7:21 IST
Last Updated : 28 ಆಗಸ್ಟ್ 2023, 7:21 IST
ಫಾಲೋ ಮಾಡಿ
Comments
ಬ್ಯಾರೇಜ್‌ ಕಿತ್ತುಹೋಗಿ ನೀರು ಸೋರುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುವ ಭೀತಿ ಇದೆ. ಬೇಸಿಗೆಯಲ್ಲಿ ಈ ಭಾಗದ ಜನ-ಜಾನುವಾರುಗಳಿಗೆ ಎದುರಾಗುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬ್ಯಾರೇಜ್ ದುರಸ್ತಿಗೆ ತುರ್ತಾಗಿ ಯೋಜನೆ ರೂಪಿಸಬೇಕು.
ರುದ್ರಮುನಿಯಪ್ಪ, ಪ್ರಗತಿಪರ ರೈತ, ಹಾಲಿಗೊಂಡನಹಳ್ಳಿ
ಪ್ರವಾಹದ ತುರ್ತು ನಿಧಿ ಕೇವಲ ₹ 50 ಲಕ್ಷದಿಂದ ₹ 60 ಲಕ್ಷ ಬಳಸಬಹುದು. ಅದರೆ ದುರಸ್ತಿಗೆ ₹ 5 ಕೋಟಿಯಿಂದ ₹ 6 ಕೋಟಿ ಬೇಕಾಗುತ್ತದೆ. ಸರ್ಕಾರಕ್ಕೆ ವಿವರವಾದ ವರದಿ ನೀಡಿದ್ದು ಅನುದಾನ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
ಅಣ್ಣಪ್ಪ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಚಳ್ಳಕೆರೆ ವಿಭಾಗ
ಹೋಬಳಿಯ ಹಾಲಿಗೊಂಡನಹಳ್ಳಿಯ ಬಳಿ ಇರುವ ಬ್ಯಾರೆಜ್ ಕಿತ್ತು ಹೋಗಿರುವುದು.
ಹೋಬಳಿಯ ಹಾಲಿಗೊಂಡನಹಳ್ಳಿಯ ಬಳಿ ಇರುವ ಬ್ಯಾರೆಜ್ ಕಿತ್ತು ಹೋಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT