ಬ್ಯಾರೇಜ್ ಕಿತ್ತುಹೋಗಿ ನೀರು ಸೋರುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುವ ಭೀತಿ ಇದೆ. ಬೇಸಿಗೆಯಲ್ಲಿ ಈ ಭಾಗದ ಜನ-ಜಾನುವಾರುಗಳಿಗೆ ಎದುರಾಗುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬ್ಯಾರೇಜ್ ದುರಸ್ತಿಗೆ ತುರ್ತಾಗಿ ಯೋಜನೆ ರೂಪಿಸಬೇಕು.
ರುದ್ರಮುನಿಯಪ್ಪ, ಪ್ರಗತಿಪರ ರೈತ, ಹಾಲಿಗೊಂಡನಹಳ್ಳಿ
ಪ್ರವಾಹದ ತುರ್ತು ನಿಧಿ ಕೇವಲ ₹ 50 ಲಕ್ಷದಿಂದ ₹ 60 ಲಕ್ಷ ಬಳಸಬಹುದು. ಅದರೆ ದುರಸ್ತಿಗೆ ₹ 5 ಕೋಟಿಯಿಂದ ₹ 6 ಕೋಟಿ ಬೇಕಾಗುತ್ತದೆ. ಸರ್ಕಾರಕ್ಕೆ ವಿವರವಾದ ವರದಿ ನೀಡಿದ್ದು ಅನುದಾನ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
ಅಣ್ಣಪ್ಪ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಚಳ್ಳಕೆರೆ ವಿಭಾಗ
ಹೋಬಳಿಯ ಹಾಲಿಗೊಂಡನಹಳ್ಳಿಯ ಬಳಿ ಇರುವ ಬ್ಯಾರೆಜ್ ಕಿತ್ತು ಹೋಗಿರುವುದು.