‘ಜೂನ್ 10 ನನ್ನ ಜನ್ಮದಿನ. ಚಿತ್ರನಟ ಉಪೇಂದ್ರ ಅವರು, ‘ಕಟೌಟ್ಗಳ ಮೇಲೆ ಹಾಲು ಸುರಿದು, ದೇವರಿಗೆ ನೂರಾರು ಈಡುಗಾಯಿ ಅರ್ಪಿಸಿ ಹುಟ್ಟುಹಬ್ಬ ಆಚರಿಸುವ ಬದಲು ಸಸಿಗಳನ್ನು ನೆಡಿ. ನನ್ನ ಜನ್ಮದಿನಕ್ಕೆ ಬರುವ ಅಭಿಮಾನಿಗಳು ಗಿಡಗಳನ್ನು ತನ್ನಿ’ ಎಂದು ಕರೆ ನೀಡಿದ್ದನ್ನು ಸ್ಮರಿಸಿಕೊಂಡು, ಜನ್ಮದಿನದಂದು ದಿನ ನೂರು ಗಿಡಗಳನ್ನು ನೆಟ್ಟಿದ್ದೇನೆ’ ಎನ್ನುತ್ತಾರೆ ಪಾರ್ಥ.