ದೇವಳದ ಆಡಳಿತ ಮಂಡಳಿ ಸದಸ್ಯ ಶ್ರೀವತ್ಸ, ಶೋಭಾ ಗಿರಿಧರ್, ಬಿಜೆಪಿ ಗ್ರಾಮ ಸಮಿತಿಯ ದಿನೇಶ್ ಸಂಪ್ಯಾಡಿ, ಅಶೋಕ್ ಆಚಾರ್ಯ, ಚಿದಾನಂದ ಕಂದಡ್ಕ, ಶ್ರೀಕುಮಾರ್ ಬಿಲದ್ವಾರ, ರಾಜೇಶ್ ಎನ್.ಎಸ್. ಇದ್ದರು. ಕಚೇರಿಗೆ ಬಂದ ಅಣ್ಣಾಮಲೈ ಅವರನ್ನು ಸುಬ್ರಹ್ಮಣ್ಯ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಗೌರವಿಸಲಾಯಿತು. ಅಣ್ಣಾಮಲೈ ಅವರನ್ನು ನೋಡಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.