ವಿಧಾನ ಪರಿಷತ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ‘ನೆಲೆ ಕಳೆದುಕೊಳ್ಳುವ ಭಯದಿಂದ ಬಿಜೆಪಿ ಚುನಾವಣೆ ಸಮೀಪಿಸುತ್ತಿರುವಾಗ ಅನಗತ್ಯ ಗಲಾಟೆ ಸೃಷ್ಟಿಸುತ್ತಿದೆ’ ಎಂದರು, ಪಕ್ಷದ ಪ್ರಮುಖರಾದ ಪ್ರಕಾಶ್ ಸಾಲ್ಯಾನ್, ಬೇಬಿ ಕುಂದರ್, ನೀರಜ್ ಪಾಳ್, ನವೀನ್ ಡಿಸೋಜ, ಸಲೀಂ, ಹರಿನಾಥ, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೊ ಇದ್ದರು.