ಕಾರ್ಯಕಾರಿ ಸಮಿತಿಗೆ ನಿವೃತ್ತ ಅಧ್ಯಾಪಕ ಗೋವಿಂದ ದಾಮ್ಲೆ ಉಜಿರೆ, ಉಷಾ ಎಸ್. ಮೆಹೆಂದಳೆ ಕಾಪಿನಡ್ಕ, ನರಸಿಂಹ ಪಾಳಂದೆ ದರ್ಭೆತಡ್ಕ, ರವಿಕಲಾ ತಾಮ್ಹನ್ಕಾರ್ ದರ್ಬೆತಡ್ಕ, ಪ್ರಹ್ಲಾದ ಫಡಕೆ ಮುಂಡಾಜೆ, ವೇಣುಗೋಪಾಲ ಗೋಖಲೆ ಶಿಶಿಲ, ಅಶ್ವಿನಿ ಹೆಬ್ಬಾರ್ ಮುಂಡಾಜೆ, ಚಂದ್ರಕಾಂತ ಗೋರೆ ಕುದ್ಯಾಡಿ, ವಿವೇಕ ಕೇಳ್ಕರ್ ಕಾಜಿಮುಗೇರು, ಭಾರ್ಗವ ಮರಾಠೆ ಫಂಡಿಂಜೆ ಅವರನ್ನು ಆಯ್ಕೆ ಮಾಡಲಾಯಿತು.