ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ವೀಕ್ಷಕ ವಸಂತ್ ಬರ್ನಾಡ್, ಅಧ್ಯಕ್ಷ ಮೋಹನ್ ಕೋಟ್ಯಾನ್, ಪ್ರಮುಖರಾದ ಮಂಜುನಾಥ ಕಂಬಾರ, ಗುರುರಾಜ್ ಎಸ್.ಪೂಜಾರಿ, ಅಶೋಕ್, ಶಾಹುಲ್ ಹಮೀದ್ ಬಜ್ಪೆ, ಪ್ರಮೋದ್ ಕುಮಾರ್, ಸುರೇಶ್, ಹಸನಬ್ಬ, ಆಲ್ವಿನ್ ಭಾಗವಹಿಸಿದ್ದರು.