ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಏಪ್ರಿಲ್ 19ರಂದು ಕೋವಿಡ್–19ನಿಂದ ಮಹಿಳೆ ಮೃತಪಟ್ಟಿದ್ದರು. ಆ ಬಳಿಕ ಎರಡು ಸಾವು ಹಾಗೂ 17 ಪ್ರಕರಣಗಳು ಈ ನಂಟಿನಿಂದಾಗಿ ವರದಿಯಾಗಿವೆ. ಆದರೆ, ಇನ್ನೂ ಮೂಲ ಪತ್ತೆ ಹಚ್ಚದೇ ಇರಲು ಕಾರಣ ಏನು? ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.