ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ಲೋಕೇಶ್, ಅರಣ್ಯ ರಕ್ಷಕರಾದ ಮೋಹನ್, ಉಮೇಶ್, ವೆಂಕಟೇಶ್, ದೀಪಕ್, ಅಗ್ನಿಶಾಮಕದ ದಳದ ಶಂಕರ್, ರುಕ್ಮಯ ಗೌಡ, ಕುಶಾಲಪ್ಪ, ತೌಸಿಫ್, ಚಾಲಕ ಮೋಹನ್ ಜಾದವ್, ಗೃಹರಕ್ಷಕದಳದ ನಿಖಿಲ್ರಾಜ್ ಆಕಾಶ್ ಮತ್ತಿತರರು ಜಿಂಕೆಯ ರಕ್ಷಣಾ ಕಾರ್ಯಾಚರಣೆ ನಡೆಸಿದಿದ್ದರು. ಸ್ಥಳೀಯರು ಸಾಥ್ ನೀಡಿದ್ದರು.