ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್, ಮಂಗಳೂರು ಕಾರ್ಮಿಕ ಅಧಿಕಾರಿ ವಿಲ್ಮ ಎಲಿಜಬೆತ್ ತೌವ್ರೋ, ಮಂಗಳೂರು ಉಪತಹಶೀಲ್ದಾರರು ವತ್ಸಲಾ, ಸುಳ್ಯ ತಾಲ್ಲೂಕು ಕಚೇರಿ ಕಂದಾಯ ನಿರೀಕ್ಷಕರು ಕೊರಗಪ್ಪ, ಕಲ್ಲಮುಂಡ್ಕೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಉಗ್ಗಪ್ಪ ಮೂಲ್ಯ, ಮಂಗಳೂರಿನ ಸಹಾಯಕ ಎಂಜಿನಿಯರ್ ಆನಂದ ಎಸ್. ಬಂಜನ್, ವೆಲ್ನಾಕ್ ಶುಶ್ರೂಷಕಿ ಸುಮಂಗಲಾ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರತ್ನಾಕರ ಕೊಠಾರಿ, ಮಂಗಳೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯದ ಶಿರೆಸ್ತೇದಾರ್ ಪ್ರಕಾಶ್ ನಾಯಕ್, ಕೃಷಿ ಇಲಾಖೆ ಹಿರಿಯ ವಾಹನ ಚಾಲಕ ಎಂ. ದೇವದಾಸ ಆಯ್ಕೆಯಾಗಿದ್ದಾರೆ.