ಹಳೆಯಂಗಡಿಯಲ್ಲಿ ಮೂಲ್ಕಿ ವಲಯದ ಪತ್ರಕರ್ತರಿಗೆ ಯುವ ಕಾಂಗ್ರೆಸ್ ವತಿಯಿಂದ ಪಡಿತರ ಕಿಟ್ಗಳನ್ನು ನೀಡಲಾಯಿತು. ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯದರ್ಶಿ ಪ್ರವೀಣ್ ಬೊಳ್ಳುರು, ಜಿಲ್ಲಾ ಘಟಕ ವಕ್ತಾರ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಪೂಜಾರ, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪುತ್ತುಬಾವ, ವಿಮಲಾ ಪೂಜಾರಿ, ಬಾಲಚಂದ್ರ ಕಾಮತ್, ಮುನ್ನಾ ಯಾನೆ ಮಹೇಶ, ಯೋಗೀಶ್ ಕೋಟ್ಯಾನ್, ಮಂಜುನಾಥ ಕಂಬಾರ, ಸಂದೀಪ್ ಕುಮಾರ್, ಹಕೀಂ ಕಾರ್ನಾಡ್, ಹಳೆಯಂಗಡಿ ಪಂಚಾಯಿತಿ ಸದಸ್ಯರಾದ ಧನರಾಜ ಕೋಟ್ಯಾನ್, ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಚಂದ್ರಕುಮಾರ್, ಸತೀಶ್ ಕೋಟ್ಯಾನ್, ಅನಿಲ್ ಪೂಜಾರಿ, ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಮೋಹನ್ ಕೋಟ್ಯಾನ್ ಶಿಮಂತೂರು, ಜನಾರ್ದನ ಬಂಗೇರ, ಮಹಾಬಲ ಸನಿಲ್, ವಸಂತ ಸುವರ್ಣ, ಕುಳಾಯಿ ಬಶೀರ್, ದೀಕ್ಷಿತ್, ಶೇಖರ್, ಹರೀಶ್ ಕೊಳಚಿಕಂಬಳ, ರಕ್ಷಿತ್ ಕೊಳಚಿಕಂಬಳ, ವಿಷ್ಣು ಪಾಟೀಲ ಇದ್ದರು.