ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಬೆಳಿರಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲಿನ ಮುಖ್ಯಸ್ಥೆ ಡಾ. ಸೌಮ್ಯಾ, ನೇತ್ರ ತಜ್ಞರಾದ ಡಾ. ಗೋಪಿಕಾ, ಡಾ. ತೇಜಸ್ವಿ ಕೆಎಂಸಿ ಮಣಿಪಾಲ, ಕಾರ್ಕಳ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ರವಿ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಕಾಡುಹೊಳೆ ಟಿ.ಮಂಜುನಾಥ್, ಮುನಿಯಾಲು ಗೋಪಿನಾಥ ಭಟ್ ಇದ್ದರು.