ಪ್ರಾದೇಶಿಕ ಸಾರಿಗೆ ನಿವೃತ್ತ ಅಧಿಕಾರಿ ರಮೇಶ್ ವಣೇಕರ್, ನಾಗರಾಜ್, ಪನೀರು ಚರ್ಚ್ ಉಪಾಧ್ಯಕ್ಷೆ ಸರಿತಾ ಡಿಸೋಜ, ಸಮಾಜ ಸೇವಕಿ ನಾಗವೇಣಿ ಶೆಟ್ಟಿ, ಜೆಸಿಐ ಪೂರ್ವಾಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಡಿಸೋಜ, ಕೊಣಾಜೆ ವಿ.ಸಹಕಾರಿ ಸಂಘದ ಉಪಾಧ್ಯಕ್ಷ ಭಾಸ್ಕರ್ ಅರಸರ ಮೂಲೆ, ಉದ್ಯಮಿ ಸುಮಿತ್ ಸಾಮಾಣಿ, ಜೆಸಿಐ ಅಧ್ಯಕ್ಷರಾದ ಕವಿತಾ ಸನಿಲ್, ಜ್ಯೋತಿ ಕೋಟ್ಯಾನ್ ಭಾಗವಹಿಸಿದ್ದರು.