<p><strong>ಕಾಸರಗೋಡು:</strong> ಮುಳಿಯಾರು ಮಂಜಕಲ್ಲು ತಾಯತ್ತಮೂಲೆ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಾರಾಯಣ ಎಂಬುವರ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ಹಾಕಿದೆ. ಅರಣ್ಯಧಿಕಾರಿಗಳು ತಪಾಸಣೆ ನಡೆಸಿದರು.</p>.<h2>ಗಾಯಾಳು ಸಾವು</h2>.<p><strong>ಕಾಸರಗೋಡು:</strong> ನಿಲ್ಲಿಸಿದ್ದ ಕ್ರೇನ್ಗೆ ಪಿಕಪ್ ವ್ಯಾನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಅಣಂಗೂರು ಬೆದಿರ ನಿವಾಸಿ ನಿಯಾಝ್ (42) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ ಮೊಗ್ರಾಲ್ ರಾಷ್ಟ್ರಿಯ ಹೆದ್ದಾರಿಯಲ್ಲಿ ಅಪಘಾತ ನಡೆದಿತ್ತು.</p>.<h2>ನದಿಯಲ್ಲಿ ಶವ ಪತ್ತೆ</h2>.<p><strong>ಕಾಸರಗೋಡು</strong>: ಉಪ್ಪಳ ಬಳಿಯ ಪಾತೂರು ಮಲಾರ್ ನದಿಯಲ್ಲಿ ಮಲಾರ್ ಕೋಡಿ ನಿವಾಸಿ, ಕೂಲಿ ಕಾರ್ಮಿಕ ಶಿವಪ್ಪ ನಾಯ್ಕ್ (45) ಎಂಬುವರ ಶವ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಶವವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು:</strong> ಮುಳಿಯಾರು ಮಂಜಕಲ್ಲು ತಾಯತ್ತಮೂಲೆ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಾರಾಯಣ ಎಂಬುವರ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ಹಾಕಿದೆ. ಅರಣ್ಯಧಿಕಾರಿಗಳು ತಪಾಸಣೆ ನಡೆಸಿದರು.</p>.<h2>ಗಾಯಾಳು ಸಾವು</h2>.<p><strong>ಕಾಸರಗೋಡು:</strong> ನಿಲ್ಲಿಸಿದ್ದ ಕ್ರೇನ್ಗೆ ಪಿಕಪ್ ವ್ಯಾನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಅಣಂಗೂರು ಬೆದಿರ ನಿವಾಸಿ ನಿಯಾಝ್ (42) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ ಮೊಗ್ರಾಲ್ ರಾಷ್ಟ್ರಿಯ ಹೆದ್ದಾರಿಯಲ್ಲಿ ಅಪಘಾತ ನಡೆದಿತ್ತು.</p>.<h2>ನದಿಯಲ್ಲಿ ಶವ ಪತ್ತೆ</h2>.<p><strong>ಕಾಸರಗೋಡು</strong>: ಉಪ್ಪಳ ಬಳಿಯ ಪಾತೂರು ಮಲಾರ್ ನದಿಯಲ್ಲಿ ಮಲಾರ್ ಕೋಡಿ ನಿವಾಸಿ, ಕೂಲಿ ಕಾರ್ಮಿಕ ಶಿವಪ್ಪ ನಾಯ್ಕ್ (45) ಎಂಬುವರ ಶವ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಶವವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>