<p><strong>ಕಾಸರಗೋಡು</strong>: ಮೇಲ್ಪರಂಬದ ಹೈಪರ್ ಮಾರ್ಕೆಟ್ ಒಂದರಲ್ಲಿ ಶುಕ್ರವಾರ ಮುಂಜಾನೆ ಕಳವಿಗೆ ಯತ್ನಿಸಿದ ಆರೋಪಿ, ತೋರಪ್ಪನ್ ಸಂತೋಷ್ ಎಂಬಾತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.</p><p>ಕುಡಿಯಾನ್ ಮಲ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಆತ ಹಲವು ಕಳವು ಪ್ರಕರಣಗಳ ಆರೋಪಿ ಎಂದು ಮೇಲ್ಪರಂಬ ಪೊಲೀಸರು ತಿಳಿಸಿದರು.</p>
<p><strong>ಕಾಸರಗೋಡು</strong>: ಮೇಲ್ಪರಂಬದ ಹೈಪರ್ ಮಾರ್ಕೆಟ್ ಒಂದರಲ್ಲಿ ಶುಕ್ರವಾರ ಮುಂಜಾನೆ ಕಳವಿಗೆ ಯತ್ನಿಸಿದ ಆರೋಪಿ, ತೋರಪ್ಪನ್ ಸಂತೋಷ್ ಎಂಬಾತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.</p><p>ಕುಡಿಯಾನ್ ಮಲ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಆತ ಹಲವು ಕಳವು ಪ್ರಕರಣಗಳ ಆರೋಪಿ ಎಂದು ಮೇಲ್ಪರಂಬ ಪೊಲೀಸರು ತಿಳಿಸಿದರು.</p>