ಮಂಗಳೂರಿನ ಪ್ರಮುಖ ವಾಣಿಜ್ಯ ಬಂದರು, ಎಂಆರ್ಪಿಲ್, ಐಎಸ್ಪಿಆರ್ಎಲ್, ಇತರ ಬೃಹತ್ ಉದ್ದಿಮೆಗಳು, ಅಡುಗೆ ಅನಿಲ ಸಾಗಣೆ, ರೈತರ ಬೆಳೆ ಉತ್ಪನ್ನಗಳ ಸಾಗಣೆ ಮುಂತಾದವುಗಳಿಗೆ ಶಿರಾಡಿ ಘಾಟ್ರಸ್ತೆ ಬಳಕೆಯಾಗುತ್ತಿದೆ. ದೋಣಿಗಲ್ ಸಮೀಪ ಆಗಿರುವ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಸರಕು ಸಂಚಾರ ಸಮಸ್ಯೆ ಬಗೆಹರಿಸಬೇಕು ಎಂದು ಐಸಾಕ್ ವಾಸ್ ಪತ್ರದಲ್ಲಿ ಮನವಿ ಮಾಡಿದ್ದಾರೆ.