ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ಶಿವರಾಮ ಆಳ್ವ, ಕೃಷ್ಣಪ್ರಸಾದ್ ಆಳ್ವ, ಜಿನ್ನಪ್ಪ ಗೌಡ ಮುರ, ಜೋಕಿಂ ಡಿಸೋಜ, ಸುದರ್ಶನ್ ನಾಯ್ಕ್ ಕಂಪ, ಶಶಿಕಿರಣ್ ರೈ ನೂಜಿಬೈಲು, ಚಂದ್ರಹಾಸ ರೈ ಕೈಕಾರ, ಕಿರಣ್ ಡಿಸೋಜ, ರೋಶನ್ ರೈ ಬನ್ನೂರು, ಖಜಾಂಜಿ ಈಶ್ವರ ಭಟ್ ಪಂಜಿಗುಡ್ಡೆ, ಜತೆ ಕಾರ್ಯದರ್ಶಿ ಪ್ರೇಮಾನಂದ ನಾಯ್ಕ್ ಸಮ್ಮುಖದಲ್ಲಿ ಕರೆಮುಹೂರ್ತ ನೆರವೇರಿಸಿದರು.