ದಿವಂಗತ ಕುಂಟಿಕಾನ ಮಠ ಬಾಲಕೃಷ್ಣ ಭಟ್ ರಚಿಸಿದ 800 ಪುಟಗಳ ‘ಶ್ರೀ ರಾಮಕಥಾಮಂಜರಿ’ (ಸಂಪೂರ್ಣ ರಾಮಾಯಣ), 800 ಪುಟಗಳ ‘ಶ್ರೀಕೃಷ್ಣ ಕಥಾಮಂಜರಿ’ (ಸಂಪೂರ್ಣ ಮಹಾಭಾರತ) ಕನ್ನಡ ಗದ್ಯ ಕಾವ್ಯಗಳ ಅಭಿಯಾನವನ್ನು ಐದು ವರ್ಷಗಳಿಂದ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ರಾಮಾಯಣ, ಮಹಾಭಾರತ ಕುರಿತ ರಸಪ್ರಶ್ನೆ, ಪರೀಕ್ಷೆ ನಡೆಸಲಾಗಿದೆ ಎಂದರು.