ಸಪ್ತಾಹದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಾದ ಸ್ತುತಿ ಕಾರ್ಕಳ, ಆರ್.ವಿ ಲಕ್ಷ್ಮಣ್, ಅಭಯ್ ಎಚ್. ನಾಯಕ್, ಜ್ಞಾಪಕಶಕ್ತಿ ಸ್ಪರ್ಧೆಯ ವಿಜೇತರಾದ ಸಂಗೀತಾ ಮಾಸ್ತರ್, ಧೃತಿ, ಶಿವಾನಿ ಶೆಟ್ಟಿ, ಕನ್ನಡ ಪುಸ್ತಕ ಓದುವ ಸ್ಪರ್ಧೆಯ ವಿಜೇತರಾದ ವಸುಂಧರಾ ಡಿ.ಎಂ, ಶಮಂತ್ ಜಿ.ಬಿ, ಅನಸೂಯಾ ಭಟ್, ಪುಸ್ತಕ ವಿಮರ್ಶೆ ಸ್ಪರ್ಧೆಯ ವಿಜೇತರಾದ ಅಹಮದ್ ಎಫ್.ಎಚ್, ಮಯೂರ್ ಕೆ ಹಾಗೂ ಅಮೃತ್ ವಿ. ಅವರಿಗೆ ಬಹುಮಾನ ವಿತರಿಸಲಾಯಿತು.