‘ದಕ್ಷಿಣಕ್ಕಿಂತ ಉತ್ತರಭಾರತದಲ್ಲಿ ಜನಸಂಖ್ಯಾ ಏರಿಕೆ ಪ್ರಮಾಣವು ಹೆಚ್ಚಿದ್ದು, ಭಾಷಾ ಅಥವಾ ಇತರ ಪರಿಣಾಮಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅಸ್ಸಾಂನಲ್ಲಿ ಈಗಾಗಲೇ 2 ಮಕ್ಕಳಿಗೆ ಮಾತ್ರ ಸೌಲಭ್ಯ ಎಂಬ ಕಾಯಿದೆ ಜಾರಿಗೆ ತಂದಿದ್ದಾರೆ. ಇಂತಹ ಕ್ರಮಗಳನ್ನು ಇತರ ರಾಜ್ಯ ಸರ್ಕಾರಗಳೂ ಕೈಗೊಳ್ಳಲಿವೆ. ಅಲ್ಲದೇ, ಶಿಕ್ಷಣ–ಆರ್ಥಿಕ ಬದಲಾವಣೆಯಿಂದಲೂ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ’ ಎಂದರು.