ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜಾತಿ, ಸಮುದಾಯ ಧರ್ಮ ಮೀರಿ ವೈವಿಧ್ಯ ಹಿನ್ನೆಲೆಯ ಜನರು, ಸಂಘಟನೆಗಳ ನಡುವೆ ಏಕತೆ ಹಾಗೂ ಬಾಂಧವ್ಯ ಬಲಪಡಿಸುವ ಆಶಯದೊಂದಿಗೆ, ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮಾಜ, ಕೈರಳ ಕಲಾ ವೇದಿ ಸುರತ್ಕಲ್ ಹಾಗೂ ಇನ್ನಿತರ ಸಂಘಟನೆಗಳ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.