ದಾಯ್ಜಿ ವರ್ಲ್ಡ್ ಸಂಸ್ಥೆಯ ವಾಲ್ಟರ್ ನಂದಳಿಕೆ, ಗುತ್ತಿಗೆದಾರ ಪುರುಷೋತ್ತಮ ಕೊಟ್ಟಾರಿ, ವಿಕಾಸ್ ಕಾಲೇಜಿನ ಡೀನ್ ಡಾ. ಮಂಜುಳಾ ಅನಿಲ್ ರಾವ್, ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಡಿಸೋಜ, ಲಕ್ಷ್ಮೀಶ ಕೋಟ್ಯಾನ್, ಪ್ರಶಸ್ತಿಯ ಸಂಚಾಲಕ ಹರೀಶ್ ಪೂಜಾರಿ , ರಾಜ್ಮೋಹನ್ ರಾವ್, ಹರೀಶ್ ಪೂಜಾರಿ, ಮಂಜುಳಾ ಶೆಟ್ಟಿ ಇದ್ದರು.