<p><strong>ಮೂಲ್ಕಿ</strong>: ಇಲ್ಲಿನ ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೊ–ಆಪರೇಟಿವ್ ಸೊಸೈಟಿ ನೀಡುವ 3ನೇ ವರ್ಷದ ಅರಸು ಪ್ರಶಸ್ತಿ–2025ಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಕಂಬಳ ಕ್ಷೇತ್ರ (ಮರಣೋತ್ತರ ಪ್ರಶಸ್ತಿ): ದಿ.ಪಿ.ಸುಂದರ ದೇವಾಡಿಗ. ಸಾಧನಾ ಪ್ರಶಸ್ತಿ: ಮೋಹನ್ ದಾಸ್ ಸುರತ್ಕಲ್. ಶೈಕ್ಷಣಿಕ ಕ್ಷೇತ್ರ: ಪ್ರೇಮಲತಾ, ವಸಂತಿ ಕುಮಾರಿ. ಸಾಹಿತ್ಯ: ಹರಿಶ್ಚಂದ್ರ ಪಿ.ಸಾಲ್ಯಾನ್. ಕೃಷಿ: ಸತೀಶ್ ರಾವ್ ಪಡುಪಣಂಬೂರು, ವೈದ್ಯಕೀಯ: ಡಾ. ಶಿವಾನಂದ ಪ್ರಭು, ಯಕ್ಷಗಾನ: ಶಿವರಾಮ್ ಪಣಂಬೂರು, ಸಾಂಸ್ಕೃತಿಕ: ರಾಜೇಶ್ ಕೆಂಚನಕೆರೆ. ದೈವಾರಾಧನೆ: ಗೋಪಾಲ ನಾಯ್ಕರು ಗುಡ್ಡೆಯಂಗಡಿ. ಧಾರ್ಮಿಕ: ವಿದ್ವಾನ್ ರಘುಪತಿ ರಾವ್ ಎಸ್., ಸಹಕಾರಿ ಕ್ಷೇತ್ರ: ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಹಳೆಯಂಗಡಿ. ಸರ್ಕಾರಿ ಕ್ಷೇತ್ರ: ಕಿಶೋರ್ ಕುಮಾರ್ ಎಂ.ಕೋಟ್ಯಾನ್, ಕ್ರೀಡೆ: ಕೀರ್ತನ್ ಕಟೀಲು. ಸಾಮಾಜಿಕ ಕ್ಷೇತ್ರ: ನಾಗೇಶ್ ಡಿ.ಬಂಗೇರ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ. ಸಂಘ ಸಂಸ್ಥೆಗಳ ವಿಭಾಗ: ಶ್ರೀವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಫೇಮಸ್ ಕ್ಲಬ್ ತೋಕೂರು ಪ್ರಶಸ್ತಿಗೆ ಆಯ್ಕೆಯಾಗಿದೆ.</p>.<p>ಡಿ.28ರಂದು ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರ ಮಾರ್ಗದರ್ಶನದಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ಪ್ರಶಸ್ತಿ ಪುರಸ್ಕಾರದ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಗೌತಮ್ ಜೈನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ</strong>: ಇಲ್ಲಿನ ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೊ–ಆಪರೇಟಿವ್ ಸೊಸೈಟಿ ನೀಡುವ 3ನೇ ವರ್ಷದ ಅರಸು ಪ್ರಶಸ್ತಿ–2025ಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಕಂಬಳ ಕ್ಷೇತ್ರ (ಮರಣೋತ್ತರ ಪ್ರಶಸ್ತಿ): ದಿ.ಪಿ.ಸುಂದರ ದೇವಾಡಿಗ. ಸಾಧನಾ ಪ್ರಶಸ್ತಿ: ಮೋಹನ್ ದಾಸ್ ಸುರತ್ಕಲ್. ಶೈಕ್ಷಣಿಕ ಕ್ಷೇತ್ರ: ಪ್ರೇಮಲತಾ, ವಸಂತಿ ಕುಮಾರಿ. ಸಾಹಿತ್ಯ: ಹರಿಶ್ಚಂದ್ರ ಪಿ.ಸಾಲ್ಯಾನ್. ಕೃಷಿ: ಸತೀಶ್ ರಾವ್ ಪಡುಪಣಂಬೂರು, ವೈದ್ಯಕೀಯ: ಡಾ. ಶಿವಾನಂದ ಪ್ರಭು, ಯಕ್ಷಗಾನ: ಶಿವರಾಮ್ ಪಣಂಬೂರು, ಸಾಂಸ್ಕೃತಿಕ: ರಾಜೇಶ್ ಕೆಂಚನಕೆರೆ. ದೈವಾರಾಧನೆ: ಗೋಪಾಲ ನಾಯ್ಕರು ಗುಡ್ಡೆಯಂಗಡಿ. ಧಾರ್ಮಿಕ: ವಿದ್ವಾನ್ ರಘುಪತಿ ರಾವ್ ಎಸ್., ಸಹಕಾರಿ ಕ್ಷೇತ್ರ: ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಹಳೆಯಂಗಡಿ. ಸರ್ಕಾರಿ ಕ್ಷೇತ್ರ: ಕಿಶೋರ್ ಕುಮಾರ್ ಎಂ.ಕೋಟ್ಯಾನ್, ಕ್ರೀಡೆ: ಕೀರ್ತನ್ ಕಟೀಲು. ಸಾಮಾಜಿಕ ಕ್ಷೇತ್ರ: ನಾಗೇಶ್ ಡಿ.ಬಂಗೇರ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ. ಸಂಘ ಸಂಸ್ಥೆಗಳ ವಿಭಾಗ: ಶ್ರೀವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಫೇಮಸ್ ಕ್ಲಬ್ ತೋಕೂರು ಪ್ರಶಸ್ತಿಗೆ ಆಯ್ಕೆಯಾಗಿದೆ.</p>.<p>ಡಿ.28ರಂದು ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರ ಮಾರ್ಗದರ್ಶನದಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ಪ್ರಶಸ್ತಿ ಪುರಸ್ಕಾರದ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಗೌತಮ್ ಜೈನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>