‘ನಾವು ಪ್ರತಿ ಬಾರಿ ವನಮಹೋತ್ಸವ, ವಿಶ್ವ ಪರಿಸರ ದಿನ ಆಚರಿಸುತ್ತೇವೆ. ಆದರೆ, ಉದ್ದೇಶ ಕಾರ್ಯಾನುಷ್ಠಾನ ಮಾಡುವ ಸಲುವಾಗಿ ಪಕ್ಷದ ಕಾರ್ಯಕರ್ತರಿಗೆ ಈ ಸ್ಪರ್ಧೆ ನೀಡಿದ್ದೇನೆ. ಕನಿಷ್ಠ 5 ಸಸಿಗಳನ್ನು ನೆಟ್ಟು ಬೆಳೆಸಬೇಕು. ಇದನ್ನು ನಾನೇ ಮೌಲ್ಯಮಾಪನ ಮಾಡುತ್ತೇನೆ. ಅರ್ಹ ಬೂತ್ಗೆ ಬಹುಮಾನ ನೀಡಲಾಗುವುದು’ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.