ಭವಿಷ್ಯದಲ್ಲಿ ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರು ದೊರೆಯಲಿದೆ. ನೀರಿಗಾಗಿ ತೊಂದರೆ ಅನುಭವಿಸುವ ಕಾಲ ದೂರವಾಗಲಿದೆ ಎಂದರು. ಪಡುಮಾರ್ನಾಡು ಪಂಚಾಯಿತಿ ಅಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಶ್ರೀನಾಥ್ ಸುವರ್ಣ, ರಮೇಶ್ ಶೆಟ್ಟಿ, ಪ್ರಮೀಳಾ.ಜೆ, ಕುಸುಮಾ, ಟೆಸ್ಲೀನಾ ರೊಡ್ರಿಗಸ್, ನಿತಿನ್ ಕೋಟ್ಯಾನ್, ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಂದ ಪೈ ಇದ್ದರು.