ಪುತ್ತೂರು: ‘ಬೀಡಿ ಕಾರ್ಮಿಕರಿಗೆ ಮಾಲೀಕರು ಕನಿಷ್ಠ ಕೂಲಿ,ತುಟ್ಟಿಭತ್ತೆ ಮತ್ತು ಡಿ.ಎ. ತಕ್ಷಣ ವಿತರಿಸಬೇಕು, 10 ದಿನಗಳ ಒಳಗಾಗಿ ಸ್ಪಂದನೆ ಸಿಗದಿದ್ದರೆ ಪುತ್ತೂರಿನ ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು. ಬೀಡಿ ಕಂಪನಿ ಕಾರ್ಯಾಲಗಳಿಗೆ ಬೀಗ ಹಾ ಪ್ರತಿಭಟಿಸಲಾಗುವುದು’ ಎಂದು ಅವರು ಎಚ್ಚರಿಸಿದರು. ಎಂದು ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಆಗ್ರಹಿಸಿದರು.