ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಉದ್ಯಮಿಗಳಾದ ಡಿ.ವಾಸುದೇವ ಕಾಮತ್, ಅಶೋಕ್ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಪ್ರಮುಖರಾದ ವಿಕ್ರಮ್ ರಾಜ್, ರಣದೀಪ್ ಕಾಂಚನ್, ಅನಿಲ್ ದಾಸ್, ಸುಧೀರ್ ಕದ್ರಿ, ಶ್ರೀನಿವಾಸ್ ಕಿಣಿ, ಅಶೋಕ್ ಕಾಮತ್, ರಾಮೋತ್ಸವ ಸಮಿತಿ ಸಂಚಾಲಕ ನವೀನ್ ಮೂಡುಶೆಡ್ಡೆ ಇದ್ದರು.