ಐಸಿಎಆರ್ ಅಧಿಕಾರಿಗಳಾದ ಡಾ. ಕೆ ಮುರಳೀಧರನ್, ಡಾ. ವಿ ನಿರಾಳ್, ಡಾ. ಕದ್ಕೆ ಗಣೇಶ್ ನವನ್ನಾಥ್, ಕಾಸರಗೋಡು ಸಿಪಿಸಿಆರ್ಐ ವಿಜ್ಞಾನಿಗಳು, ಅಧಿಕಾರಿಗಳು, ವಿವಿಧ ಭಾಗಗಳ ಕೃಷಿಕರು, ಸುಬ್ರಹ್ಮಣ್ಯ ಮತ್ತು ಕಡಬ ಕಾಲೇಜುಗಳ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಸಿಪಿಸಿಆರ್ಐ ಉತ್ಪಾದನಾ ವಿಭಾಗ ಮುಖ್ಯಸ್ಥ ಡಾ ರವಿ ಸ್ವಾಗತಿಸಿದರು. ಪ್ರಧಾನ ವಿಜ್ಞಾನಿ ಡಾ. ಕೆ ಸಂಶುದ್ದೀನ್ ವಂದಿಸಿದರು. ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.