ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರ್ನಾಡು ಗ್ರಾಮದ ಯುವ ರೈತ ಸಿ.ಕೆ. ನವೀನ್ಚಂದ್ರ ಕೃಷಿ, ಮೊಲ–ಕೋಳಿ ಸಾಕಾಣಿಕೆಯ ಜೊತೆಗೆ ಉಪ ಕೃಷಿಯನ್ನಾಗಿ ಮುತ್ತು ಬೆಳೆಯುವುದನ್ನು ಆರಂಭಿಸಿದ್ದಾರೆ. ಈ ಮುತ್ತು ಕೃಷಿ ಎಂದರೇನು ? ಬೆಳೆಯುವ ವಿಧಾನ ಹೇಗೆ ? ಬಂಡವಾಳ ಎಷ್ಟು ಬೇಕು ? ಮಾರುಕಟ್ಟೆ ಹೇಗಿದೆ ? ಲಾಭದಾಯಕವೇ ಎಂಬ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೊದಲ್ಲಿ.