ಕೈ ಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಎಸ್. ಪ್ರಕಾಶ್, ಉಡುಪಿ ಸೀರೆ ಅಭಿಯಾನ ನಿರತ ಕಾರ್ಕಳ ಕದಿಕೆ ಟ್ರಸ್ಟ್ನ ಮಮತಾ ರೈ, ಚಿಕ್ಕಪ್ಪ ಶೆಟ್ಟಿ, ಉಭಯ ಜಿಲ್ಲೆಗಳ ನೇಕಾರರ ಸಹಕಾರ ಸಂಘಗಳ ಅಧ್ಯಕ್ಷ ತಾಳಿಪಾಡಿಯ ಆನಂದ ಶೆಟ್ಟಿಗಾರ್, ಶಿವಳ್ಳಿಯ ಸಂಜೀವ ಶೆಟ್ಟಿಗಾರ್, ಪಡುಪಣಂಬೂರಿನ ಮಾಧವ ಶೆಟ್ಟಿಗಾರ್, ಉಡುಪಿಯ ಅತ್ಯಾರ್ಥ ಅಬ್ನತೇಜರ್, ಮಿಜಾರಿನ ಮೋಹನ ಶೆಟ್ಟಿಗಾರ್, ಬ್ರಹ್ಮಾವರದ ಬಾಲಕೃಷ್ಣ ಶೆಟ್ಟಿಗಾರ್, ಬಸ್ರೂರಿನ ಅಣ್ಣಯ್ಯ ಶೆಟ್ಟಿಗಾರ್, ಕಿನ್ನಿಗೋಳಿ ಮಾಧವ ಶೆಟ್ಟಿಗಾರ್, ಸದಾನಂದ ಕಾಂಚನ್ ಇದ್ದರು.