‘ಕೇರಳದ ಬೇಕಲ್, ನೆರೆಯ ಪಡುಬಿದ್ರೆ ಬೀಚ್ನಂತೆ ಮಂಗಳೂರಿನ ತಣ್ಣೀರುಬಾವಿ, ಇಡ್ಯ ಬೀಚ್ಗಳಿಗೆ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ಒದಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದರಿಂದ ಕಡಲ ತೀರಗಳು ಹೆಚ್ಚು ಅಭಿವೃದ್ಧಿ ಆಗುವುದರಿಂದ ಅಧಿಕ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.